Slide
Slide
Slide
previous arrow
next arrow

ಅತಿಕ್ರಮಿತ ಕಟ್ಟಡದ ತೆರವು ಕಾರ್ಯಾಚರಣೆ

300x250 AD

ದಾಂಡೇಲಿ: ನಗರದ ಪಟೇಲ್ ನಗರದಲ್ಲಿರುವ ಅಂಗನವಾಡಿಯ ಅತಿಕ್ರಮಿಸಿಕೊಂಡು ಕಟ್ಟಿದ ಕಟ್ಟಡವೊಂದನ್ನು ನಗರ ಸಭೆಯ ವತಿಯಿಂದ ತೆರವುಗೊಳಿಸಿದ ಘಟನೆ ಮಂಗಳವಾರ ನಡೆದಿದೆ.

ಪಟೇಲ್ ನಗರದ ಅಂಗನವಾಡಿ ಹತ್ತಿರ ಜಾಗವನ್ನು ಅತಿಕ್ರಮಿಸಿಕೊಂಡು ಕಟ್ಟಡವೊಂದನ್ನು ನಿರ್ಮಿಸಲಾಗಿತ್ತು. ಅತಿಕ್ರಮಿತ ಕಟ್ಟಡವನ್ನು ಪೌರಾಯುಕ್ತರಾದ ಆರ್.ಎಸ್.ಪವಾರ್ ಅವರ ನಿರ್ದೇಶನದಲ್ಲಿ ನಗರ ಸಭೆಯ ಆರೋಗ್ಯ ನಿರೀಕ್ಷಕರಾದ ವಿಲಾಸ್ ದೇವಕರ ನೇತೃತ್ವದಲ್ಲಿ ನಗರಸಭೆಯ ಪೌರಕಾರ್ಮಿಕರ ಮೂಲಕ ತೆರವು ಮಾಡಲಾಯಿತು.

300x250 AD
Share This
300x250 AD
300x250 AD
300x250 AD
Back to top